ಆಹಾ ಎಂಥ ಅದ್ಭುತ ಜಲಪಾತ! ಈ ದೃಶ್ಯ ಬೇಸಗೆದ್ದು.. ಈವಾಗ ಮಳೆ ಬಂದ ಮೇಲೆ ಅದೆಷ್ಟು ರುದ್ರ ರಮಣೀಯವೊ!! ಮತ್ತೆ ಹೋಗಬೇಕು.
ಅತಿರಾಪಲ್ಲಿ ಕೇರಳ ರಾಜ್ಯದ ತ್ರಿಶೂರು ಪಟ್ಟಣದ ಹತ್ತಿರ ಇದೆ.
Wednesday, June 20, 2007
Tuesday, June 19, 2007
ಬ್ಲಾಗ್ ಶುರು ಆಯ್ತು.. ಮುಂದೇನು?
Thursday, May 24, 2007
ನನ್ನ ಮೊದಲ ಕನ್ನಡ ಬ್ಲಾಗು!
ನಮಸ್ಕಾರ!
ನನ್ನ ಮೊದಲ ಬ್ಲಾಗು ವಿಘ್ನ ವಿನಾಶಕ ವಿನಾಯಕ ನಿಗೆ ಸಮರ್ಪಿತ. ಅಪರೂಪಕ್ಕೆ ಏನೋ ಒಳ್ಳೇ ಕೆಲಸ ಮಾಡ್ತಾ ಇದೀನಿ .. ಹಾಗಾಗಿ ಇದರ ಪ್ರೇರಣೆ ಆತನಾದ್ದೇ ಅಂತ ನನ್ನ ಅಭಿಪ್ರಾಯ!
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಮ್ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ
ಚಿತ್ರ ಕೃಪೆ : www.balagokulam.org
ನನ್ನ ಮೊದಲ ಬ್ಲಾಗು ವಿಘ್ನ ವಿನಾಶಕ ವಿನಾಯಕ ನಿಗೆ ಸಮರ್ಪಿತ. ಅಪರೂಪಕ್ಕೆ ಏನೋ ಒಳ್ಳೇ ಕೆಲಸ ಮಾಡ್ತಾ ಇದೀನಿ .. ಹಾಗಾಗಿ ಇದರ ಪ್ರೇರಣೆ ಆತನಾದ್ದೇ ಅಂತ ನನ್ನ ಅಭಿಪ್ರಾಯ!
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಮ್ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ
ಚಿತ್ರ ಕೃಪೆ : www.balagokulam.org
Subscribe to:
Posts (Atom)